• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result
News not out
No Result
View All Result

ಯಜಮಾನನ ಜತೆ ಹಸುವಿಗೂ ಆಶ್ರಯ ಕೊಟ್ಟ ಸ್ನೇಹ ಶಾಲೆ..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
July 16, 2022
in ಕರಾವಳಿ
0 0
0
ಯಜಮಾನನ ಜತೆ ಹಸುವಿಗೂ ಆಶ್ರಯ ಕೊಟ್ಟ ಸ್ನೇಹ ಶಾಲೆ..!
Share on FacebookShare on Twitter

ನ್ಯೂಸ್ ನಾಟೌಟ್: ಸುಳ್ಯದ ಸ್ನೇಹ ಶಾಲೆ ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಂದು ವಿಚಾರ ಮಕ್ಕಳಿಗೆ ವಿಶೇಷ, ವಿಭಿನ್ನ ಅನುಭವ ನೀಡುತ್ತದೆ. ಇದೀಗ ಸ್ನೇಹ ಶಾಲೆಯಲ್ಲಿ ಗೋವುಗಳ ಕಲರವವೂ ಆರಂಭವಾಗಿದೆ. ಶಾಲೆಯಲ್ಲಿ ಗೋ ಶಾಲೆ ಹೇಗೆ ಆರಂಭವಾಯಿತು ಅನ್ನುವ ರೋಚಕ ವಿಚಾರವನ್ನು ಸಂಸ್ಥೆಯ ನಿರ್ದೇಶಕರಾದ ಡಾ.ಚಂದ್ರಶೇಖರ ದಾಮ್ಲೆಯವರು ತಮ್ಮದೇ ಮಾತುಗಳಲ್ಲಿ ವಿವರಿಸಿದ್ದಾರೆ. ಇದರ ಪೂರ್ಣ ಪಾಠ ಇಲ್ಲಿದೆ ಓದಿ…

ಇದೇನಪ್ಪಾ, ಇಲ್ಲಿ ಶಾಲೆಯಲ್ಲಿ ಹಸು ಸಾಕ್ತಾರಾ? ನಾನು ಹಾಕಿರುವ ಈ ಫೋಟೊ ನೋಡಿ ಹೀಗೊಂದು ಪ್ರಶ್ನೆ ಮೂಡಿದರೆ ಅಚ್ಚರಿ ಇಲ್ಲ. ಆದರೆ ಅದರ ಹಿಂದೆ ಒಂದು ಕಥೆ ಇದೆ. ಎರಡು ವರ್ಷಗಳ ಹಿಂದೆ ಸುಳ್ಯದ ಪಯಸ್ವಿನಿ ನದಿಯಲ್ಲಿ ಭಾರೀ ನೆರೆಬಂದಾಗ ತಟದಲ್ಲಿದ್ದ ತೋಟಗಳ ಒಳಗೆ ಮತ್ತು ಮನೆಯಂಗಳಗಳಿಗೆ ನೀರು ನುಗ್ಗಿತ್ತು. ಅಂತಹ ಒಂದು ಮನೆಯ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದರು. ಅವರ ಅಂಗಳ ಮಾತ್ರವಲ್ಲ, ಮನೆಯೊಳಗೂ ನೀರು ನುಗ್ಗಿತ್ತು. ಆ ದಿನ ನಾವಿಬ್ಬರೂ ಅವರಲ್ಲಿಗೆ ಹೋಗಿ “ನೆರೆ ಇಳಿಯುವ ತನಕ ನಮ್ಮಲ್ಲಿಗೆ ಬಂದು ಇರಿ, ಖಾಲಿ ಮನೆಯೂ ಇದೆ” ಎಂದು ಕೂಡಾ ಹೇಳಿದ್ದೆವು. ಅಷ್ಟರಲ್ಲಿ ಅವರಿಗೆ ಹತ್ತಿರದ ಮನೆಯವರು ಆಶ್ರಯ ನೀಡಿದ್ದರು.




Ad Widget


Ad Widget


Ad Widget


Ad Widget


Ad Widget


Ad Widget


Ad Widget


Ad Widget >

ಈ ವರ್ಷ ಮತ್ತೆ ನದಿ ಉಕ್ಕಿ ಹರಿಯುವಾಗ ನೀರು ಅಂಗಳಕ್ಕೆ ಬಂದು ಅವರ ಅಂಗಳದಲ್ಲಿದ್ದ ಕೊಟ್ಟಿಗೆಯ ಗೋಡೆಯೊಂದು ಕುಸಿಯಿತಂತೆ. ಇನ್ನು ಅದನ್ನು ರಿಪೇರಿ ಮಾಡುವುದು ವ್ಯರ್ಥ. ಒಂದು ವರ್ಷದೊಳಗೆ ಹೊಸ ಮನೆಯನ್ನೇ ಕಟ್ಟಿಸುವುದು ಸೂಕ್ತವೆಂದು ತೀರ್ಮಾನಿಸಿದರು. ಹಾಗಾಗಿ ತಾತ್ಕಾಲಿಕವಾಗಿ ಒಂದು ವರ್ಷದ ಮಟ್ಟಿಗೆ ಇರಲು ಅವರಿಗೆ ಮನೆ ಬೇಕಿತ್ತು. ನಾವು ಎರಡು ವರ್ಷಗಳ ಹಿಂದೆ ಹೇಳಿದ್ದ ಮಾತನ್ನು ನೆನಪಿಟ್ಟುಕೊಂಡು ಕೇಳಲು ಬಂದರು. ನಾವು ಒಪ್ಪಿದೆವು. ಅವರಿಗೂ ಮನೆ ಇಷ್ಟವಾಯಿತು. “ನಾಳೆಯೇ ಬರುತ್ತೇವೆ, ಏಕೆಂದರೆ ಮೊನ್ನೆ ಮೊನ್ನೆ ಭೂಕಂಪವೂ ಆಗಿದೆ. ಅಲ್ಲಿ ಇರಲು ಭಯವಾಗುತ್ತಿದೆ” ಎಂದು ಹೇಳಿ ಹೋದವರು ಮತ್ತೆ ಎರಡು ದಿನಗಳಾದರೂ ಬರಲಿಲ್ಲ. ಕಾರಣ ಏನಿರಬಹುದು ಎಂದು ತಿಳಿಯಲು ಫೋನ್ ಮಾಡಿದಾಗ ಅವರು ಹೇಳಿದ್ದು ಹೀಗೆ: ನಾವು ಬರುವವರೇ. ಆದರೆ ನಮ್ಮಲ್ಲಿ ಮೂರು ದನಗಳು ನಾಲ್ಕು ಕರುಗಳಿವೆ. ಅವುಗಳನ್ನು ಯಾರಿಗಾದರೂ ಮಾರಿಯೇ ಬರಬೇಕಷ್ಟೇ.

ನನಗಿದು ಒಂದು ಸವಾಲೆಂದೆನಿಸಿತು. ಮನೆಯ ಹತ್ತಿರ ಹಟ್ಟಿ ಇಟ್ಟುಕೊಂಡು ಬೆಳೆದವರು ನಾವು. ಇಲ್ಲೊಂದು ಹಟ್ಟಿ ಕಟ್ಟಿದರಾಯಿತು. ನಾನು ಒಂದೇ ಪ್ರಶ್ನೆ ಕೇಳಿದೆ: ಗಿರಾಕಿ ಸಿಕ್ಕಿದರೇ? “ಇಲ್ಲ, ಗೋಶಾಲೆಗಳಲ್ಲೂ ಕೇಳಿದೆ ಅಲ್ಲೂ ಜಾಗ ಇಲ್ಲವೆಂದಿದ್ದಾರೆ” ಎಂದರು ಯಜಮಾನ್ರು. ನಾನು ಹೇಳಿದೆ, “ಸರಿ. ಹಾಗೆಲ್ಲ ಮಾರಲು ಹೋಗಬೇಡಿ. ನೀವು ಕೇಳಿಕೊಂಡು ಹೋದರೆ ಸರಿಯಾದ ಬೆಲೆ ಸಿಗದು. ಇನ್ನು ಯಾರಾದರೂ ಕೊಂಡುಕೊಂಡು ಕಸಾಯಿಖಾನೆಗೆ ಕಳಿಸಿದರೆ ಇಷ್ಟರ ತನಕ ನೀವು ಸಾಕಿ ಬೆಳೆಸಿದ್ದು ದಂಡ. ನಿಮ್ಮೊಂದಿಗೆ ಹಸುಗಳನ್ನೂ ಇಲ್ಲಿಗೇ ತನ್ನಿ. ನಮ್ಮಲ್ಲಿ ಸದ್ಯಕ್ಕೆ ಪೆವಿಲಿಯನ್ ಖಾಲಿ ಇದೆ. ಅಲ್ಲಿ ತಾತ್ಕಾಲಿಕ ಶೆಡ್ ಮಾಡೋಣ. ಮುಂದೆ ಸರಿಯಾದ ಹಟ್ಟಿ ಕಟ್ಟಿದರಾಯ್ತು” ಎಂದೆ.

ಇಷ್ಟಾದ ಬಳಿಕ ಯಜಮಾನ್ರು ಹಸುಗಳ ದಿಬ್ಬಣದೊಂದಿಗೆ ಬಂದು ಮನೆ ಸೇರಿದ್ದಾರೆ. ಹಸುಗಳನ್ನು ನೋಡಿಕೊಳ್ಳುವ ಕೆಲಸ ಅವರದ್ದೇ. ನಮಗೆ ಮತ್ತು ನಮ್ಮ ಶಾಲೆ ಮಕ್ಕಳಿಗೆ ನಿತ್ಯ ಮುಂಜಾನೆ ಗೋದರ್ಶನ ಭಾಗ್ಯ. ಎಷ್ಟೋ ಮಕ್ಕಳ ಮನೆಯಲ್ಲಿ ಈಗ ಗೋಸಾಕಣೆ ಸ್ಥಗಿತಗೊಂಡಿದೆ. ಅವರಿಗೆ ಈ ಸಂಸ್ಕೃತಿಯ ಪರಿಚಯ ಶಾಲೆಯಲ್ಲೇ ಆಗುತ್ತದೆ ಎಂಬ ಖುಷಿ ನಮಗೆ.

Tags: cowschoolSnehasullia
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಕನ್ನಡದ ಕಗ್ಗೊಲೆಯೊಂದಿಗೆ ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಆದೇಶ ಹಿಂಪಡೆದ ಸರಕಾರ

ಕನ್ನಡದ ಕಗ್ಗೊಲೆಯೊಂದಿಗೆ ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಆದೇಶ ಹಿಂಪಡೆದ ಸರಕಾರ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In